ಶಿವಮೊಗ್ಗ, ಸಿಟಿ ರೌಂಡ್ಸ್: ಶಿವಮೊಗ್ಗ ಕಾರಾಗೃಹದಲ್ಲಿ ಗಾಂಜಾ ಓಡಾಟವನ್ನು ತಡೆಗಟ್ಟಿದ ನಂತರ, ಕೆಲ ಖೈದಿಗಳು ಹೊಸ ಮಾರ್ಗಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದಾರೆ ಎಂಬ ಶಂಕೆ ಎದುರಾಗಿದೆ.
ಚಿಕಿತ್ಸೆಗಾಗಿ ವಿಚಾರಣಾಧೀನ ಖೈದಿಯೊಬ್ಬನು ಬಂದಾಗ, ಅವನನ್ನು ಭೇಟಿಯಾದ ಕುಟುಂಬಸ್ಥರು ಗಾಂಜಾ ಪಾಸ್ ಮಾಡಲು ಪ್ರಯತ್ನಿಸಿದರು. ಡಿಎಆರ್ ಪೊಲೀಸರು ಇದನ್ನು ಗಮನಿಸಿ ತಪಾಸಣೆ ನಡೆಸಿದಾಗ, ಗಾಂಜಾ ಪಾಸ್ ಮಾಡಿದ ಆರೋಪಿಗಳು ಪೊಲೀಸರು ಮತ್ತು ಇತರರಿಗೆ ಧಮ್ಕಿ ಹಾಕಿದ ಘಟನೆ ನಡೆದಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತೀವ್ರ ಅನಾರೋಗ್ಯದ ಕಾರಣಕ್ಕೆ, ಮೂರು ಜನ ಸಜಾಬಂದಿ ಹಾಗೂ ಒಬ್ಬ ವಿಚಾರಣಾಧೀನ ಖೈದಿಯನ್ನು ಡಿಎಆರ್ ಪೊಲೀಸರು ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋದರು.
More Stories
ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ : (ಎಂ ಎಸ್ ಪಿ) ಜಾರಿಗೋಳಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರಾಜ್ಯಸರ್ಕಾರಕ್ಕೆ ಒತ್ತಾಯ..!!
ಸಿಟಿರೌಂಡ್ಸ್ ನ್ಯೂಸ್ ಬಿಗ್ ಇಂಫ್ಯಾಕ್ಟ್ 125 ಮರಳು ಅಡ್ಡೆಗಳ ಮೇಲೆ ಲೋಕಾಯುಕ್ತ ದಾಳಿ 52 ವಾಹನಗಳು ವಶಕ್ಕೆ ..!!
ಸಿಎಲ್ 2 ಮಧ್ಯದಂಗಡಿಗಳಿಗೆ ನಿಯಮಗಳೇ ಇಲ್ಲ : ಮಾಂಸಾಹಾರಿ ಹೋಟೆಲ್ಗಳಲ್ಲಿ ಮಧ್ಯ ಮಾರಾಟಕ್ಕೆ ಕಾನೂನಿನ ಭಯವೇ ಇಲ್ಲ … ಪ್ರತಿನಿತ್ಯ ಅಪಘಾತಗಳೆ …. ಸಾರ್ವಜನಿಕರ ಜೀವಗಳಿಗೆ ಬೆಲೆಯೇ ಇಲ್ಲ …